ಕಲ್ಮಂಜ: ಜಿಲ್ಲಾ OBC ಮೋರ್ಚಾದ ಪ್ರದಾನ ಕಾರ್ಯದರ್ಶಿ ಶಶಿಧರ್ ಎಂ ಮನೆಗೆ ಬಿಜೆಪಿ OBC ಮೋರ್ಚಾದ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಕಾರ್ಯದರ್ಶಿ ರವಿ ಸೋವುರು, ಮಂಡಲ ಅಧ್ಯಕ್ಷ ರತ್ನಾಕರ್ ಬುನ್ನನ್ ಭೇಟಿ

0

ಕಲ್ಮಂಜ: ಜಿಲ್ಲಾ OBC ಮೋರ್ಚಾದ ಪ್ರದಾನ ಕಾರ್ಯದರ್ಶಿ ಶಶಿಧರ್ ಎಂ ಕಲ್ಮಂಜ ಇವರ ಮನೆಗೆ ಭಾರತೀಯ ಜನತಾ ಪಕ್ಷದ OBC ಮೋರ್ಚಾದ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ ಹಾಗೂ OBC ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ರವಿ ಸೋವುರು ಮತ್ತು OBC ಮೋರ್ಚಾದ ಮಂಡಳ ಅದ್ಯಕ್ಷ ರತ್ನಾಕರ್ ಬುನ್ನನ್ ಭೇಟಿ ನೀಡಿ ರಾಷ್ಟ್ರಿಯ ಸ್ವಯಂಸೇವಕ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತ ಕೆಂಪಯ್ಯ ಮಡಿವಾಳರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಕಲ್ಮಂಜ ಶಕ್ತಿ ಕೇಂದ್ರದ ಸಂಚಾಲಕರು ಕಲ್ಮಂಜ ಗ್ರಾಮ ಪಂಚಾಯಿತಿನ ಸದಸ್ಯರಾದ ಶ್ರೀಧರ್ ಎಂ ಕಲ್ಮಂಜ ಹಾಗೂ 88ನೇ ಬೂತ್ ನ ಅಧ್ಯಕ್ಷ ಸುಧೀರ್ ಅಂಕೋನಿಮಾರ್ ಹಾಗೂ ಪ್ರದಾನ ಕಾರ್ಯದರ್ಶಿ ಹರೀಶ್ ಕಲ್ಲಮೋಟ್ಟು ಮತ್ತು ಸಾಮಾಜಿಕ ಜಾಲತಾಣ ಪ್ರಮುಖ್ ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here