ಪೆರಾಡಿ: ಬೂತ್ ಸಮಿತಿಯ ನೂತನ ಅಧ್ಯಕ್ಷರಾಗಿ ರವಿ ಕುಲಾಲ್ ಮುಂಡಾಪಿಲ, ಕಾರ್ಯದರ್ಶಿಯಾಗಿ ವಿಶ್ವನಾಥ ಶೆಟ್ಟಿ ಆಯ್ಕೆ

0

ಪೆರಾಡಿ: ಬೂತ್ ಸಮಿತಿಯ ನೂತನ ಅದ್ಯಕ್ಷರಾಗಿ ರವಿ ಕುಲಾಲ್ ಮುಂಡಾಪಿಲ, ಕಾರ್ಯದರ್ಶಿಯಾಗಿ ವಿಶ್ವನಾಥ ಶೆಟ್ಟಿ ಗುರ್ಲೆಂಜಿ, ಯುವ ಮೋರ್ಚಾ ಸಂಚಾಲಕರಾಗಿ ಶರತ್ ಪಲ್ಕೆಮನೆ ಪೆರಾಡಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಚುನಾವಣಾ ಪ್ರಭಾರಿ ನವೀನ್ ಸಂಪಾನಿ, ತಾಲೂಕು ಯುವಮೋರ್ಚ ಉಪಾಧ್ಯಕ್ಷ ಪೆರಾಡಿ ಬೂತ್ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಸುಜಿತ್ ಪೆರಾಡಿ, ಮಂಡಲ ಯುವಮೋರ್ಚಾ ಪ್ರದಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ, ಪೆರಾಡಿ ಶಕ್ತಿಕೇಂದ್ರ ಪ್ರಮುಖರಾದ ಗಣೇಶ್ ಕರ್ಕೇರ, ಹಿರಿಯ ಕಾರ್ಯಕರ್ತ ಬಾಬಣ್ಣ ಕುಲಾಲ್, ಪಂಚಾಯತ್ ಸದಸ್ಯರುಗಳಾದ ಯಶೋಧರ ಆಚಾರ್ಯ, ಸಮಿತ ರವಿ ಕುಲಾಲ್, ಧನಲ ಗಣೇಶ್, ಉಮಾವತಿ ಶಶಿದರ, ಮಹಿಳಾ ಕಾರ್ಯಕರ್ತೆ ಬೇಬಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here