ಬೆಳ್ತಂಗಡಿ: ಪ.ಪಂ ಮುಖ್ಯಾಧಿಕಾರಿಯಾಗಿ ಎ.ಹೆಚ್ ಮುಜಾವರ

0

ಬೆಳ್ತಂಗಡಿ: ಪ.ಪಂ. ಮುಖ್ಯಾಧಿಕಾರಿಯಾಗಿ ಎ.ಹೆಚ್ ಮುಜಾವರ ಕರ್ತವ್ಯ ಹಾಜರಾಗಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪ.ಪಂ.ಮುಖ್ಯಧಿಕಾರಿ ರಾಜೇಶ್ ಕೆ ಮೈಸೂರು ಜಿಲ್ಲೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಇವರನ್ನು ಬೆಳ್ತಂಗಡಿ ಪ.ಪಂ ಮುಖ್ಯಾಧಿಕಾರಿ ಆಗಿ ನೇಮಕಗೊಳಿಸಲಾಗಿದೆ.

ಬಾಗಲಕೋಟೆಯ ಗುಳೇದಗುಡ್ಡ ಎಂಬಲ್ಲಿ ಮುಖ್ಯಾಧಿಕಾರಿ ಆಗಿ ಸೇವೆ ಸಲ್ಲಿಸಿದ ಇವರು ಬೆಳಗಾವಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here