ನೇತ್ರಾವತಿ ನದಿ ಕಲುಷಿತ- ಸಾವಿರಾರು ಮೀನುಗಳ ಸಾವು

0

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಪವಿತ್ರ ನದಿ ನೇತ್ರಾವತಿ ಕಲುಷಿತಗೊಂಡಿದ್ದು ಸಾವಿರಾರು ಮೀನುಗಳು ಸಾವನ್ನಪ್ಪಿವೆ.

ಉಜಿರೆಯಿಂದ ಧರ್ಮಸ್ಥಳಕ್ಕೆ ತೆರಳುವಾಗ ಸಿಗುವ ನೇತ್ರಾವತಿ ಸೇತುವೆಯ ಕೆಳಗೆ ಸಾವಿರಾರು ಮೀನುಗಳು ಸಾವನ್ನಪ್ಪಿವೆ.

ಮೀನುಗಳ ಮೃತದೇಹಗಳು ನೀರಿನಲ್ಲಿ ತೇಲುತ್ತಿವೆ.‌

LEAVE A REPLY

Please enter your comment!
Please enter your name here