ಅನಾರ್ ದೇವಳದ ಅರ್ಚಕರ ಮನೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆ

0

ಪಟ್ರಮೆ: ಅನಾರ್ ದೇವಳದ ಅರ್ಚಕರಾದ ಗುರುಪ್ರಸಾದ್ ನಿಡ್ವನ್ನಯೆರ್ ರವರ ಮನೆಯಲ್ಲಿ ಮಾ.3ರಂದು ತಡರಾತ್ರಿ ಕಾಳಿಂಗ ಸರ್ಪ ಪತ್ತೆಯಾಗಿದ್ದು ಉರಗ ಪ್ರೇಮಿ ಕನ್ಯಾಡಿ ಪ್ರಕಾಶ್ ರವರು ಸರ್ಪವನ್ನು ಸೆರೆಹಿಡಿದು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here