ಕುತ್ಯಾರು ಫ್ರೆಂಡ್ಸ್ ಪ್ರಾಯೋಜಕತ್ವದಿಂದ ಬೆಳ್ತಂಗಡಿ ನೈಟ್ಸ್ ಉದ್ಘಾಟನಾ ಸಮಾರಂಭ

0

ಬೆಳ್ತಂಗಡಿ: ಕುತ್ಯಾರು ಫ್ರೆಂಡ್ಸ್ ಇವರ ಪ್ರಾಯೋಜಕತ್ವದ ಬೆಳ್ತಂಗಡಿ ನೈಟ್ಸ್ ಇದರ ಉದ್ಘಾಟನಾ ಸಮಾರಂಭ ನಡೆಯಿತು.

ಈ ಕಾರ್ಯಕ್ರಮದಲ್ಲಿ ವೈಭವ್ ಏಜೆನ್ಸಿ ಮಾಲಕ ಸೀತಾರಾಮ ಶೆಟ್ಟಿ, ಬಿಜೆಪಿ ಪ್ರ.ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಬಿ.ಎಮ್.ಎಸ್ ಜಿಲ್ಲಾಧ್ಯಕ್ಷರು ಅನಿಲ್ ಕುಮಾರ್, ಪೊಲೀಸ್ ಅಧಿಕಾರಿ ರವೀಂದ್ರ, ಮಾಜಿ ಉಪಾಧ್ಯಕ್ಷ ಗಿರೀಶ್ ಡೊಂಗ್ರೆ, ಉದ್ಯಮಿ ಪ್ರಮೋದ್ ನಾಯಕ್, ಜಿಲ್ಲಾ ಬಿಜೆಪಿ ಯುವಮೊರ್ಚ ಪ್ರ.ಕಾರ್ಯದರ್ಶಿ ಉಮೇಶ್ ಕುಲಾಲ್, ಸಂಘಟಕರಾದ ಪ್ರಕಾಶ್ ಆಚಾರ್ಯ, ಗಣೇಶ್ ಲಾಯಿಲ, ಅರವಿಂದ ಲಾಯಿಲ, ಶರತ್ ಕುಮಾರ್, ಮಂಜುನಾಥ್, ಸ್ವಸ್ತಿಕ್ ಎಂ.ಕೆ, ರವಿ ಕಲ್ಮಂಜ, ಕರುಣಾಕರ ರೆಂಕೆದಗುತ್ತು, ಚೇತನ್, ಪ್ರವೀಣ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here