ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಪ್ರಭಂದಕರಾಗಿ ಸೇವೆ ಸಲ್ಲಿಸಿದ ದಿನಕರ್ ಕುಲಾಲ್ ರವರಿಗೆ ನಂದಿಬೆಟ್ಟ ನಂದಿ ಫ್ರೆಂಡ್ಸ್ ವತಿಯಿಂದ ಸ್ವಾಗತ

0

ನಂದಿಬೆಟ್ಟ: ಅಯೋಧ್ಯೆ ಶ್ರೀ ರಾಮಚಂದ್ರ ಮಂದಿರದಲ್ಲಿ ಫೆ.12ರಿಂದ ಫೆ.26ರವರೆಗೆ ಪ್ರಭಂದಕರಾಗಿ ಸೇವೆ ಸಲ್ಲಿಸಿ ಹಿಂದಿರುಗಿದ ನಂದಿ ಫ್ರೆಂಡ್ಸ್ ನ ಸದಸ್ಯ ದಿನಕರ್ ಕುಲಾಲ್ ರವರಿಗೆ ಇಂದು(ಫೆ.27ರಂದು) ನಂದಿಬೆಟ್ಟ ನಂದಿ ಫ್ರೆಂಡ್ಸ್ ವತಿಯಿಂದ ಸ್ವಾಗತಿಸಲಾಯಿತು.

LEAVE A REPLY

Please enter your comment!
Please enter your name here