ಇತಿಹಾಸ ಪ್ರಸಿದ್ಧ ಬರಾಯ ಅರಮನೆಗೆ ಮೈಸೂರು ಮಹಾರಾಜರ ಭೇಟಿ:‌ ಅರಮನೆಯ ವಿಶೇಷತೆಗಳ ವೀಕ್ಷಣೆ

0

ಬರಾಯ: ಅಳದಂಗಡಿ ಅಜಿಲ ಸೀಮೆ ಅರಸು ಮನೆತನಕ್ಕೆ ಒಳಪಟ್ಟ ಬರಾಯ ಅರಮನೆಗೆ ಮೈಸೂರು ರಾಜವಂಶಸ್ಥ, ಈಗಿನ ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಫೆ.26ರಂದು ಭೇಟಿ ನೀಡಿದರು.‌

ಅಜಿಲ ಸೀಮೆಯ ಅರಸರಾದ ಡಾ.ಪದ್ಮಪ್ರಸಾದ್ ಅಜಿಲ,ಅವರ ಸಹೋದರ ಶಿವಪ್ರಸಾದ್ ಅಜಿಲರವರು ಅರಮನೆಯ ವಿಶೇಷತೆಗಳನ್ನು ವಿವರಿಸಿದರು.‌

ಅಳದಂಗಡಿ ಅರಮನೆಯಲ್ಲಿ ತಂಗಿದ್ದ ಯದುವೀರ್ ರವರು ಬರಾಯ ಅರಮನೆಯನ್ನು ನೋಡಿ ಸಂತಸಪಟ್ಟರು.

LEAVE A REPLY

Please enter your comment!
Please enter your name here