ಗೃಹಪ್ರವೇಶದಲ್ಲಿ ಸತ್ಯನಾರಾಯಣ ಭಜನಾ ಮಂಡಳಿ ನೀರಪಾದೆ ಕಳೆಂಜ ಇಲ್ಲಿನ ಸದಸ್ಯರಿಂದ ಭಜನಾ ಕಾರ್ಯಕ್ರಮ

0

ಹತ್ಯಡ್ಕ: ಗ್ರಾಮದ ತುಂಬೆತ್ತಡ್ಕದಲ್ಲಿ ರತ್ನ.ಕೆ ಮತ್ತು ಸುಂದರ ರವರ ಕುಟುಂಬಸ್ಥರು ನಿರ್ಮಿಸಿದ ನೂತನ ಮನೆಯ ಗೃಹ ಪ್ರವೇಶದಲ್ಲಿ ಸತ್ಯನಾರಾಯಣ ಭಜನಾಮಂಡಲಿ ನೀರಪಾದೆ ಕಳೆಂಜ ಇಲ್ಲಿನ ಭಜಕರಿಂದ ಭಜನೆ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಭಜನಾ ಮಂಡಳಿ ಗೌರವಾಧ್ಯಕ್ಷರಾದ ಮಾಲಿಂಗ ಗೌಡ,ಪ್ರಭಾಕರ ಆಚಾರಿ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here