ಲಾಯಿಲ: ಎಳೆಯರ ಧ್ವನಿ ಪುಸ್ತಕ ಬಿಡುಗಡೆ

0

ಲಾಯಿಲ: ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ ಮತ್ತು ವೋಲ್ಕಾರ್ಟ್ ಫೌಂಡೇಶನ್ ಇಂಡಿಯನ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ‘ಎಳೆಯರ ಧ್ವನಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ವಿಮುಕ್ತಿ ಸಭಾ ಭವನದಲ್ಲಿ ನಡೆಯಿತು.

ಸಂಸ್ಥೆಯ ನಿರ್ದೇಶಕರಾದ ವಂ. ಫಾ. ವಿನೋದ್ ಮಸ್ಕರೇನಸ್ ರವರು ಪುಸ್ತಕ ಬಿಡುಗಡೆ ಮಾಡಿದರು.

ಸಹ ನಿರ್ದೇಶಕ ವಂ.ಫಾ.ರೋಹನ್ ಲೋಬೊ ಸಹಕರಿಸಿದರು.ಈ ಪುಸ್ತಕವು ತಾಲೂಕಿನ ಆಯ್ದ ಸರಕಾರಿ ಶಾಲಾ ಮಕ್ಕಳ ಕವನ, ಕಥೆ, ಹನಿಗವಿತೆಗಳು ಹಾಗೂ ಚಿತ್ರಗಳನ್ನು ಒಳಗೊಂಡಿದೆ.

ವಿಮುಕ್ತಿ ಸಂಸ್ಥೆಯು ಈ ಮಕ್ಕಳ ಧ್ವನಿ ಎಲ್ಲರಿಗೂ ತಲುಪಿಸುವ ಕೆಲಸ ಮಾಡುತ್ತಿದೆ.ಈ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಸಹ ನಿರ್ದೇಶಕರು ವಂದಿಸಿದರು.

LEAVE A REPLY

Please enter your comment!
Please enter your name here