ಕುಕ್ಕೇಡಿ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಪೋಟ ಪ್ರಕರಣ-ಘಟನಾ ಸ್ಥಳಕ್ಕೆ ಡಿಐಜಿ ರವಿ ಡಿ.ಚೆನ್ನಣ್ಣವರ್ ಭೇಟಿ, ಪರಿಶೀಲನೆ

0

ಕುಕ್ಕೇಡಿ: ಗೋಳಿಯಂಗಡಿ ಸ್ಪೋಟಗೊಂಡ ಘಟನಾ ಸ್ಥಳಕ್ಕೆ ತುರ್ತು ಮತ್ತು ಅಗ್ನಿಶಾಮಕ ಇಲಾಖೆಯ ಡಿಐಜಿ ರವಿ.ಡಿ.ಚೆನ್ನಣ್ಣವರ್ ಸಹಿತ ವಿವಿಧ ವಿಭಾಗದ ಉನ್ನತ ಅಧಿಕಾರಿಗಳು ಜ.29ರಂದು ಭೇಟಿ ಮಾಡಿ ಪರಿಶೀಲನೆ ನಡೆಸಿದರು.

ಕುಕ್ಕೇಡಿ ಗ್ರಾಮದ ಕಡ್ಯಾರ್ ನಲ್ಲಿ ಸೋಲಿಡ್ ಫಯರ್ ವರ್ಕ್ಸ್ ಸಂಸ್ಥೆಯಲ್ಲಿ ಜ.28ರಂದು ನಡೆದ ಆಕಸ್ಮಿಕ ಸ್ಪೋಟದಲ್ಲಿ ಮೂವರು ಸಾವನ್ನಪ್ಪಿದ ಘಟನೆ ನಡೆದಿತ್ತು.

ಡಿಐಜಿ ರವಿ.ಡಿ.ಚೆನ್ನಣ್ಣವರ್ ಭೇಟಿ ವೇಳೆ ಎಸ್ಪಿ.ಸಿ.ಬಿ.ರಿಷ್ಯಂತ್, ಅಗ್ನಿಶಾಮಕ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here