ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಪೂರ್ಣ ಸುರಕ್ಷಾ ಸಹಾಯಧನ ವಿತರಣೆ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ)ಉಜಿರೆ ವಲಯದ, ಉಜಿರೆ ಕಾರ್ಯಕ್ಷೇತ್ರದ ಲಕ್ಷ್ಮಿ ಜನಾರ್ದನ ಸ್ವ-ಸಹಾಯ ಸಂಘದ ಸದಾನಂದರವರ ಹೆಂಡತಿಗೆ ಅನಾರೋಗ್ಯದ ಕಾರಣ ಸಂಪೂರ್ಣ ಸುರಕ್ಷದ ಸಹಾಯಧನದ ಮೊತ್ತ 25000/- ಮೊತ್ತದ ಚೆಕ್ಕನ್ನು ತಾಲೂಕು ಯೋಜನಾಧಿಕಾರಿ ಸುರೇಂದ್ರರವರು ವಿತರಿಸಿದರು.

ಮೇಲ್ವಿಚಾರಕಿಯಾದ ವನಿತರವರು ಹಾಗೂ ಸಂಘದ ಸದಸ್ಯರು ಸೇವಾಪ್ರತಿನಿಧಿ ಪ್ರೇಮ, ಸೌಮ್ಯ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here