ಪಾಲೇದು: ಹೆಬ್ಬಾವು ಸೆರೆ

0

ಪಾಲೇದು: ಪಾಲೇದುವಿನ ನಿತೇಶ್ ಎಂಬುವವರ ಮನೆಯ ಅಂಗಳದಲ್ಲಿ ಇರಿಸಿದ್ದ ಹಂಚುವಿನಲ್ಲಿ ಅವಿತಿದ್ದ ಹೆಬ್ಬಾವನ್ನು ಜ.20ರ ಮಧ್ಯರಾತ್ರಿ ಉರಗ ರಕ್ಷಕ ಪ್ರವೀಣ್ ಅವರು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ಗ್ರಾ.ಪಂ.ಸದಸ್ಯ ಅನಿಲ್ ಪಾಲೇದು ಮತ್ತು ಯತೀಶ್ ಪಾಲೇದು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here