ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ, ಮಂದಿರ ಲೋಕಾರ್ಪಣೆ: ಬಳ್ಳಮಂಜದಲ್ಲಿ ದೀಪಾಲಂಕಾರ

0

ಮಚ್ಚಿನ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ ಹಾಗೂ ಮಂದಿರ ಲೋಕಾರ್ಪಣೆ ಅಂಗವಾಗಿ ದೇಶವೇ ಸಂತಸದಿಂದ ಕೂಡಿದೆ‌.ಊರು ಕೇರಿಗಳಲ್ಲಿ ಪಾತಕಿ, ಫ್ಲೆಕ್ಸ್, ದೀಪಾಲಂಕಾರದಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ.

ತಾಲೂಕಿನ ಮಚ್ಚಿನ ಗ್ರಾಮದ ಬಳ್ಳಮಂಜದಲ್ಲಿ ದಾರಿಯುದ್ದಕ್ಕೂ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

LEAVE A REPLY

Please enter your comment!
Please enter your name here