ಬೆಳಾಲು ಲಕ್ಷ್ಮೀ ಕೃಷ್ಣ ಭಟ್ ನಿಧನ

0

ಬೆಳಾಲು: ಮೂಲತಃ ಕಾಸರಗೋಡು ಜಿಲ್ಲೆಯ ನೆಲ್ಲಿಕಟ್ಟೆ ಪೊಟ್ಟಿಪ್ಪಳದವರಾಗಿದ್ದು, ಪ್ರಸ್ತುತ ಬೆಳಾಲು ಗ್ರಾಮದ ಗುಂಡ್ಯ ದಿ.ಕೃಷ್ಣ ಭಟ್ ಅವರ ಪತ್ನಿ ಲಕ್ಷ್ಮೀ ಕೃಷ್ಣ ಭಟ್ (78) ಅವರು ಅಲ್ಪಕಾಲದ ಅಸೌಖ್ಯದಿಂದ ಜ.8 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಮಕ್ಕಳಾದ ಜಯಪ್ರಕಾಶ್, ಗಣರಾಜ್ ಭಟ್, ಪತ್ರಕರ್ತ, ಕವಿ, ಸಾಹಿತಿ ಮುರಳೀಕೃಷ್ಣ ಬೆಳಾಲು ಸಹಿತ ಮೂವರು ಪುತ್ರರು, ಪ್ರಸನ್ನ, ಗೀತಾ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here