ಬೆಳಾಲು: ಕಾವೇರಿ ಮಾಪಲದಡಿ ನಿಧನ

0

ಬೆಳಾಲು ಗ್ರಾಮದ ಮಾಯ ಮಾಪಲದಡಿ ದಿ.ಶ್ರೀನಿವಾಸ ಆಚಾರ್ಯರ ಪತ್ನಿ ಕಾವೇರಿ (85 ವ) ಜ.5 ರಂದು ನಿಧನರಾದರು.

ಮೃತರು ಇಬ್ಬರು ಗಂಡು, ನಾಲ್ಕು ಹೆಣ್ಣು ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here