ನೆರಿಯ: ಗಂಡಿಬಾಗಿಲು ನಿವಾಸಿ ವಸಂತ ನಿಧನ

0

ಬೆಳ್ತಂಗಡಿ: ಜ್ವರದಿಂದ ಬಳಲುತ್ತಿದ್ದ ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ ವಸಂತ(36) ಜ.2ರಂದು ನಿಧನರಾದರು.

ಅನಾರೋಗ್ಯ ಕಂಡು ಬಂದ ಹಿನ್ನೆಲೆಯಲ್ಲಿ ಉಜಿರೆ ಖಾಸಗಿ ಆಸ್ಪತ್ರೆಯ ಸೂಚನೆಯಂತೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಇವರು ಜೈ ಆಂಜನೇಯ ತಂಡ ಕಟ್ಟಿ ಬೆಳೆಸಿ ಗಂಡಿಬಾಗಿಲು ಪರಿಸರದಲ್ಲಿ ಉತ್ತಮ ತಂಡವನ್ನಾಗಿ ರೂಪಿಸಿದ್ದರು.ಕಬಡ್ಡಿ ಪಂದ್ಯಾಟಗಳಲ್ಲೂ ಸಕ್ರಿಯರಾಗಿದ್ದರು.

ಮೃತರು ತಂದೆ, ತಾಯಿ, ಪತ್ನಿ, ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here