ಬೆಳಾಲು: ಸಿಡಿಲು ಬಡಿದು, ವಿದ್ಯುತ್ ವಯರಿಂಗ್, ಮನೆಯ ಗೋಡೆ ತೆಂಗಿನ ಮರಕ್ಕೆ ಹಾನಿ

0

ಬೆಳಾಲು: ಬೆಳಾಲು ಗ್ರಾಮದ ಅಲಡ್ಕ ವಸಂತ ಆಚಾರ್ಯರವರ ಮನೆಗೆ ಡಿ.10 ರಂದು ಬಂದ ಬಾರಿ ಸಿಡಿಲು ಮಳೆಗೆ ಮನೆಯ, ಪಂಪು ಸೆಡ್ದ್ ವಿದ್ಯುತ್ ವಯರಿಂಗ್, ಮನೆಯ ಸಿಟ್ ಔಟ್, ತೆಂಗಿನ ಮರಕ್ಕೆ ಹನಿಯಾಗಿದೆ.

LEAVE A REPLY

Please enter your comment!
Please enter your name here