ನಿಡಿಗಲ್ ನಿವಾಸಿ ರಾಧೀಶ ನಾಯರ್ ಆತ್ಮಹತ್ಯೆ

0

ನಿಡಿಗಲ್: ಇಲ್ಲಿನ ನಿವಾಸಿಯಾಗಿರುವ ಗಿರಿಜಾರವರ ಪುತ್ರ ರಾಧೀಶ ನಾಯರ್(36) ಎಂಬವರು ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಸುರ್ಯ ಬಳಿ ಬಾಡಿಗೆ ಮನೆಯಲ್ಲಿದ್ದ ರಾಧೀಶರವರ ಆತ್ಮಹತ್ಯೆಗೆ ಕಾರಣ ಇನ್ನೂ ಕೂಡ ತಿಳಿದುಬಂದಿಲ್ಲ.

ಮೇಲ್ನೋಟಕ್ಕೆ ಸಾಲಭಾದೆಯಿಂದಾಗಿ ಕುಗ್ಗಿದ್ದರು ಎಂದು ತಿಳಿದು ಬಂದಿದೆ.ಇವರು ಮಡದಿ,ಮಗು ಹಾಗೂ ಅಮ್ಮನನ್ನು ಅಗಲಿದ್ದಾರೆ.ಈಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ತನಿಖೆ ಆರಂಭವಾಗಿದ್ದು,ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here