ಆನ್ಲೈನ್ ಭಗವದ್ಗೀತೆ ಪಠಣ ಸ್ಪರ್ಧೆ-ಧರ್ಮಸ್ಥಳದ ಡಾ.ಶೌರ್ಯ.ಎಸ್‌ವಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ಧರ್ಮಸ್ಥಳ: ಫೋಕ್ ಡೆಪ್ಟ್ ಗೀತಾ ಅಭಿಯಾನ ಅಹಮದಾಬಾದ್ ಇವರು ನಡೆಸಿಕೊಡುತ್ತಿರುವ ಆನ್ಲೈನ್ ಭಗವದ್ಗೀತೆ ಪಠಣ (ಕಂಠಪಾಠ) ಸ್ಪರ್ಧೆಯಲ್ಲಿ ಡಾ.ಶೌರ್ಯ.ಎಸ್‌ವಿ (ಗಿನ್ನೆಸ್ ಪುರಸ್ಕೃತೆ ಹಾಗೂ ದೇವರ ಮಗು, ಡಾಕ್ಟರೇಟ್ ಪುರಸ್ಕೃತೆ)ರವರು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿ ಭಾರತ ದೇಶವನ್ನು ಪ್ರತಿನಿಧಿಸಲಿರುವರು.

ಇವರು ಧರ್ಮಸ್ಥಳ ಗ್ರಾಮದ ನಾರ್ಯ ಅನೆಕ್ಕಲ ನಿವಾಸಿಯಾಗಿದ್ದು ಪುತ್ತೂರು ಶ್ರೀರಾಮಕೃಷ್ಣ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ.

LEAVE A REPLY

Please enter your comment!
Please enter your name here