ಮಲೆಬೆಟ್ಟು ಕಾರ್ಯ ಕ್ಷೇತ್ರದ ಮಹಾಗಣಪತಿ ತಂಡದ ಸದಸ್ಯ ಸಾಂತಪ್ಪ ಅವರಿಗೆ ಧನ ಸಹಾಯ

0

ಮಲೆಬೆಟ್ಟು: ಲಾಯಿಲ ವಲಯದ ಮಲೆಬೆಟ್ಟು ಕಾರ್ಯ ಕ್ಷೇತ್ರದ ಮಹಾಗಣಪತಿ ತಂಡದ ಸದಸ್ಯ ಸಾಂತಪ್ಪ ಇವರಿಗೆ ಸಂಪೂರ್ಣ ಸುರಕ್ಷಾದ 80,000/- ರೂಪಾಯಿ ಪೂಜ್ಯರು ಮಂಜೂರು ಮಾಡಿದ್ದು.

ಈ ಚೆಕ್ ನ್ನು ತಾಲೂಕು ಯೋಜನಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ತಂಡದ ಸದಸ್ಯರು ಮತ್ತು ಸೇವಾ ಪ್ರತಿನಿಧಿಯವರ ಉಪಸ್ಥಿತಿಯಲ್ಲಿ ವಿತರಿಸಿದರು.

LEAVE A REPLY

Please enter your comment!
Please enter your name here