ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಶಾಸಕ ಪೂಂಜರಿಂದ ಅಭಿನಂದನೆ

0

ಬೆಂಗಳೂರು: ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರರವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿಯಾಗಿ ಶುಭ ಹಾರೈಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ “ವಿಜಯಪರ್ವದ ಆರಂಭ ಅಭಿನಂದನೆಗಳು ವಿಜಯೇಂದ್ರಣ್ಣ” ಎಂದು ಶಾಸಕ ಪೂಂಜ ಬರೆದುಕೊಂಡಿದ್ದಾರೆ.‌

ಭೇಟಿಯಾಗಿ ಅಭಿನಂದಿಸುವ ವೇಳೆ ಗಿಡ ನೀಡಿ ಶುಭ ಹಾರೈಸಿದರು

LEAVE A REPLY

Please enter your comment!
Please enter your name here