ಬೆಳಾಲು: ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ(ಬಿ) ಕನ್ನಡ ರಾಜ್ಯೋತ್ಸವ

0

ಬೆಳಾಲು: ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ(ಬಿ)ಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ವಿದ್ಯಾರ್ಥಿಗಳು ಭುವನೇಶ್ವರಿ ಭಾವಷಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮಕ್ಕಳಿಂದ ಭಾಷಣ ಹಾಗೂ ಬೇರೆ ಬೇರೆ ಕನ್ನಡ ಗೀತೆಗಳನ್ನು ಹಾಡಿಸಲಾಯಿತು.

ಮುಖ್ಯಶಿಕ್ಷಕಿ ವಿಜಯ ಹಾಗು ಶಿಕ್ಷಕಿ ಜಯಶ್ರೀ ಕನ್ನಡ ನಾಡು ನುಡಿ ಸಾಹಿತ್ಯಗಳ ಬಗ್ಗೆ ಮಾತನಾಡಿದರು.ಮತ್ತು ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here