ನಿಟ್ಟಡೆ: ಉಂಬೆಟ್ಟು ಶಾಲೆಯಲ್ಲಿ 50ನೇ ಕನ್ನಡ ರಾಜ್ಯೋತ್ಸವ ಆಚರಣೆ

0

ನಿಟ್ಟಡೆ: ಉಂಬೆಟ್ಟು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ನಾಡಗೀತೆಯೊಂದಿಗೆ ದೀಪ ಪ್ರಜ್ವಲನೆಯೊಂದಿಗೆ ಶಿಕ್ಷಕ ವ್ರಂದದವರು ಹಾಗೂ ವಿದ್ಯಾರ್ಥಿಗಳು ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿದರು.

ಮಕ್ಕಳಿಂದ ಭಾಷಣ ಹಾಗೂ ಬೇರೆ ಬೇರೆ ಕನ್ನಡ ಗೀತೆಗಳನ್ನು ಹಾಡಿಸಲಾಯಿತು.

ಶಿಕ್ಷಕ ರವಿ ಕನ್ನಡ ನಾಡು ನುಡಿ ಸಾಹಿತ್ಯಗಳ ಬಗ್ಗೆ ಮಾತನಾಡಿದರು.ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here