ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ಹರಿದ್ವಾರ ಶಾಖಾ ಮಠಕ್ಕೆ ಉತ್ತರ ಖಂಡದ ಬಿಜೆಪಿ ರಾಜ್ಯ ಅಧ್ಯಕ್ಷ ಮದನ್ ಕೌಶಿಕ್ ಭೇಟಿ- ಬ್ರಹ್ಮಾನಂದ ಶ್ರೀಗಳಿಂದ ಗೌರವ

0

ಧರ್ಮಸ್ಥಳ: ದೇವಭೂಮಿ ಉತ್ತರ ಖಂಡದ ಹರಿದ್ವಾರದಲ್ಲಿರುವ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಶಾಖಾ ಮಠದಲ್ಲಿ ಶ್ರೀ ರಾಮಕ್ಷೇತ್ರದ ಪೀಠಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಹರಿದ್ವಾರದ ಶಾಸಕರು ಮಾಜಿ ಮಂತ್ರಿ, ಉತ್ತರ ಖಂಡ ಬಿಜೆಪಿ ರಾಜ್ಯ ಅಧ್ಯಕ್ಷ ಮದನ್ ಕೌಶಿಕ್ ಭೇಟಿಯಾಗಿ ಆಶೀರ್ವಾದ ಪಡೆದರು.

ಸ್ವಾಮೀಜಿಯವರು ಅವರನ್ನು ಮಠದ ವತಿಯಿಂದ ಗೌರವಿಸಿದರು.

ಈ ಸಂದರ್ಭದಲ್ಲಿ ಹರಿದ್ವಾರ ಯುವ ಮೋರ್ಚಾ ಮಹಾ ಮಂತ್ರಿ ವಿದಿತ್ ಶರ್ಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here