ನ.5: ‘ದೊಡ್ಮನೆ’ ತೆಂಗಿನ ಎಣ್ಣೆ, ವಿವಿಧ ಬಗೆಯ ಸ್ಪೈಸಸ್, ಡ್ರೈಫ್ರೂಟ್ಸ್ ಮಳಿಗೆ ಶುಭಾರಂಭ

0

ನಿಡ್ಲೆ: ಬೂಡುಜಾಲು ಉಳ್ಳಾಲ್ತಿ ದೈವಸ್ಥಾನದ ಬಳಿ ಧನುಷ್ ಕೇವಳ ಮಾಲೀಕತ್ವದ ದೊಡ್ಮನೆ ತೆಂಗಿನ ಎಣ್ಣೆ, ವಿವಿಧ ಬಗೆಯ ಸ್ಪೈಸಸ್, ಡ್ರೈ ಫ್ರೂಟ್ಸ್ ಮಳಿಗೆಯು ನ.5ರಂದು ಶುಭಾರಂಭಗೊಳ್ಳಲಿದೆ.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ , ಕಾಶಿಬೆಟ್ಟು ಶ್ರೀ ಸ್ವಾಮಿ ಪ್ರಸಾದ್ ಅಸೋಸಿಯೇಟ್ಸ್ ನ ಅಧ್ಯಕ್ಷ ಕೆ.ಎಂ.ನಾಗೇಶ್ ಕುಮಾರ್ ಗೌಡ ರವರು ಮಳಿಗೆ ಉದ್ಘಾಟಿಸಲಿದ್ದಾರೆ.

ಶುದ್ಧ ತೆಂಗಿನ ಎಣ್ಣೆ, ವಿವಿಧ ಬಗೆಯ ಸ್ಪೈಸಸ್, ವಿವಿಧ ಬಗೆಯ ಹೆಲ್ತಿ ಡ್ರೈ ಫ್ರೂಟ್ಸ್ ಲಭ್ಯವಿದೆ ಎಂದು ಮಾಲಕ ಧನುಷ್ ಕೇವಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here