ಬೆಳ್ತಂಗಡಿ: ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ, ಡಾ.ರವೀಶ್ ಪಡುಮಲೆ,ಕುರಿಯ ವಿಠಲ ಶಾಸ್ತ್ರಿ‌ ಪ್ರತಿಷ್ಠಾನ‌ ಹಾಗೂ ರವಿಚಂದ್ರ ಬಿ.ಸಾಲ್ಯಾನ್ ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ, ಉಜಿರೆಯ ಡಾ.ರವೀಶ್ ಪಡುಮಲೆ,ಕುರಿಯ ವಿಠಲ ಶಾಸ್ತ್ರಿ‌ ಪ್ರತಿಷ್ಠಾನ‌ ಉಜಿರೆ ಹಾಗೂ ರಂಗ ಭೂಮಿ ಕಲಾವಿದ ವೇಣೂರಿನ ರವಿಚಂದ್ರ ಬಿ.ಸಾಲ್ಯಾನ್ ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

LEAVE A REPLY

Please enter your comment!
Please enter your name here