ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ವಾಹನಗಳ ಆಶೀರ್ವಚನ

0

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ವಾಹನಗಳ ಆಶೀರ್ವಚನವು ಅ. 29ರಂದು ನಡೆಯಿತು.

ಚರ್ಚ್ ಧರ್ಮ ಗುರು ವ.ಫಾ.ಜೇಮ್ಸ್ ಡಿಸೋಜಾ ಪ್ರಾರ್ಥನಾ ವಿಧಿ ನೆರವೇರಿಸಿದರು.

ಅನುಗ್ರಹ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲ ವ.ಫಾ.ವಿಜಯ್ ಲೋಬೊ, ದಯಾಳ್ ಭಾಗ್ ಆಶ್ರಮದ ಧರ್ಮ ಗುರು ಫ್ರೆಡ್ರಿಕ್ ಬ್ರ್ಯಾಗ್ಸ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್ ಹಾಗೂ ಪಾಲನಾ ಮಂಡಳಿ ಸದಸ್ಯರು, ವಾಹನ ಚಾಲಕ ಮಾಲಕರು ಉಪಸ್ಥಿತರಿದ್ದರು.

ಅರುಣ್ ರೆಬೆಲ್ಲೊ, ಅನಿಲ್ ಡಿಸೋಜಾ, ಅರುಣ್ ಡಿಸೋಜಾ, ಪ್ರವೀಣ್ ಡಿಸೋಜಾ, ಲ್ಯಾನ್ಸಿ ಮೋನಿಸ್, ಜೊಸ್ಸಿ ಮೊರಾಸ್, ವಿನ್ಸೆಂಟ್ ಅಂದ್ರಾದೆ ಮೊದಲಾದವರು ಸಹಕರಿಸಿದರು.

ಎಸ್ ಎ ಟ್ರಾನ್ಸ್ಪೋರ್ಟ್ ಮಾಲಕ ಸುನಿಲ್ ಡಿಸೋಜಾ ಫಲಾಹಾರದ ಪ್ರಯೋಜಕರಾಗಿದ್ದರು.

LEAVE A REPLY

Please enter your comment!
Please enter your name here