ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಕಚೇರಿ ಉದ್ಘಾಟನೆ

0

ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ದ ಬ್ರಹ್ಮಕಲಶೋತ್ಸವ ಸಮಿತಿಯ ಕಚೇರಿ ಉದ್ಘಾಟನೆ ಅ.24ರಂದು ನಡೆಯಿತು.ಉದ್ಘಾಟನೆಯನ್ನು ಉದ್ಯಮಿ ಮತ್ತು ಯುವ ನಾಯಕರಾದ ರಂಜನ್ ಜಿ. ಗೌಡ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅದ್ಯಕ್ಷ ಬಿ.ಕೆ ದನಂಜಯ ರಾವ್, ಪ್ರಧಾನ ಕಾರ್ಯದರ್ಶಿ ದಾಸಪ್ಪ ಗೌಡ ಕಾಂಜಾನು, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷ ವಾಸುದೇವ ರಾವ್ ಕಕ್ಕೇನೇಜಿ, ಕಛೇರಿಯ ಕಟ್ಟಡ ಮಾಲಿಕರಾದ ಶೇಖರ ಪೂಜಾರಿ, ಪ್ರಧಾನ ಸಂಘಟನಾ ಕಾರ್ಯದರ್ಶಿ ವಿನಯಚಂದ್ರ ಸೇನೆರೆಬೊಟ್ಟು, ಮಹಿಳಾ ಸಮಿತಿಯ ಗೌರವಾದ್ಯಕ್ಷರಾದ ಡಾ.ವಾಣಿ ಸುಗುಣ ಕುಮಾರ್, ಅದ್ಯಕ್ಷರಾದ ಜ್ಯೋತಿ ವಿಠಲ ಗೌಡ ಹಾಗೂ ಬ್ರಹ್ಮಕಲಶ ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಮುಖರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here