ಬೆಳಾಲು ಕುಂಡಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿ ಗಂಗಾಧರ ಗೌಡ.ಎಸ್

0

ಬೆಳಾಲು: ಬೆಳಾಲು ಕುಂಡಡ್ಕ ಗ್ರಾಮ ಅರಣ್ಯ ಸಮಿತಿ ಸುರುಳಿ ಇದರ ವಾರ್ಷಿಕ ಮಹಾಸಭೆ ಸೆ.30 ರಂದು ಸುರುಳಿ ಬೇರಿಕೆ ಅಂಗನವಾಡಿ ಕೇಂದ್ರದಲ್ಲಿ ಜರಗಿತು.

ಈ ಸಂದರ್ಭದಲ್ಲಿ ನೂತನ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಗಂಗಾಧರ ಗೌಡ ಎಸ್, ಕಾರ್ಯದರ್ಶಿಯಾಗಿ ಎನ್.ಲೋಕೇಶ್, ಪ್ರತಿನಿಧಿಯಾಗಿ ಕರಿಯಣ್ಣ ಗೌಡ, ಸದಸ್ಯರುಗಳಾಗಿ ಮೋಹನ ಗೌಡ, ಸತೀಶ್ ನಾಯ್ಕ, ಎಲ್ಯಣ್ಣ ನಾಯ್ಕ, ದಿವಾಕರ ಆಚಾರ್ಯ, ಕುಂಜ, ಪ್ರೇಮ, ಲೋಕಮ್ಮ, ಸುಂದರಿ, ಲೀಲಾವತಿ, ವೇದಾವತಿ ಇವರು ಆಯ್ಕೆಯಾದರು.

LEAVE A REPLY

Please enter your comment!
Please enter your name here