ಗೇರುಕಟ್ಟೆ: ಬರಾಯ ರಮಾನಂದ ಪೂಜಾರಿ ಹೃದಯಾಘಾತದಿಂದ ನಿಧನ

0

ಗೇರುಕಟ್ಟೆ: ಇಲ್ಲಿಯ ಬರಾಯ ಕಂಬುಳದಡ್ಡ ರಮಾನಂದ ಪೂಜಾರಿ (74ವ) ಅವರು ಸೆ.19ರಂದು ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು, ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಉತ್ತರಕ್ರಿಯೆಯು ಉಪ್ಪಿನಂಗಡಿ ದೇವಸ್ಥಾನದಲ್ಲಿ ಅ.1ರಂದು ನಡೆಯಲಿದೆ.

LEAVE A REPLY

Please enter your comment!
Please enter your name here