ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಕುಕ್ಕಾವು ಜನಾರ್ಧನ ಗೌಡರಿಗೆ ವೈದ್ಯಕೀಯ ನೆರವು

0

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಸಮೀಪ ಪಿಲತ್ತಡಿ ಎಂಬಲ್ಲಿ ಮರದಿಂದ ಬಿದ್ದು ಕಾಲಿನ ಸ್ವಾಧೀನ ಕಳಕೊಂಡಿರುವ ಜನಾರ್ಧನ ಗೌಡರಿಗೆ ರೂ 16,000/-ಮೊತ್ತದ ವಿಶೇಷ ಮಂಚ ಹಾಗೂ ರೂ 11,000/- ಧನ ಸಹಾಯವನ್ನು ನೀಡಲಾಯಿತು. ರೊ.ಮೇಜರ್ ಜನರಲ್ ಎಂ.ವಿ.ಭಟ್, ರೊ.ಡಾ।ಗೋಪಾಲಕೃಷ್ಣ ಭಟ್, ರೊ.ವಿದ್ಯಾಕುಮಾರ್ ಕಾಂಚೋಡು ಮತ್ತು ರೊ.ಅನಂತ ಭಟ್ ಈ ಸಂದರ್ಭದಲ್ಲಿ ಹಾಜರಿದ್ದರು.ಸಮಾಜ ಸೇವಕರಾದ ಕಕ್ಕನೇಜಿ ವಾಸುದೇವ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here