ಸಮಾಜ ಸೇವಕ ಪ್ರಮೋದ್ ಸಾಲಿಯಾನ್ ರಿಂದ ನಾಗೇಶ್ ಕುಮಾರ್ ಗೌಡ ಅಭಿಮಾನಿ ಬಳಗದ ಸದಸ್ಯರ ಭೇಟಿ

0

ಬೆಳ್ತಂಗಡಿ: ಮಂಗಳೂರಿನ ಖ್ಯಾತ ಸಮಾಜ ಸೇವಕ ಪ್ರಮೋದ್ ಸಾಲಿಯಾನ್ ಬಲ್ಲಾಳ್ ಬಾಗ್ ಇವರು ಕೆ.ಎಂ.ನಾಗೇಶ್ ಕುಮಾರ್ ಗೌಡ ಇವರ ಅಭಿಮಾನಿ ಬಳಗದ ಸದಸ್ಯರನ್ನು ಭೇಟಿ ಮಾಡಿ ಅಭಿಮಾನಿ ಬಳಗದ ಕಾರ್ಯ ಚಟುವಟಿಕೆ ಹಾಗೂ ಸಮಾಜ ಸೇವೆಯನ್ನು ಕೊಂಡಾಡಿದರು ಹಾಗೂ ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ದಯನಿಷ್ ಗೌಡ, ಕಲಂದರ್ ಶಾ ಕೊಕ್ಕಡ, ಉಮೇಶ್ ಬಂಗೇರ ಕಾಪಿನಡ್ಕ, ಕಾಶಿ ಗಣೇಶ್ ಗೌಡ, ಆಶೀಫ್ ಐಡಿಯಲ್, ಅಶ್ವಿನ್ ಕಿರಣ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here