ಕರಾಯ: ಸೆ.21ರಂದು ವಿದ್ಯುತ್ ನಿಲುಗಡೆ

0

ಕ.ವಿ.ಪ್ರ.ನಿ.ನಿ.ಯವರು ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲಿರುವುದರಿಂದ ದಿನಾಂಕ 21.09.2023 ರಂದು ಗುರುವಾರ ಬೆಳಿಗ್ಗೆ 9.00 ರಿಂದ ಸಂಜೆ 6.00 ಗಂಟೆಯವರೆಗೆ 110/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ (ಬಂದಾರು, ಪದ್ಮುಂಜ, ಪಿಲಿಗೂಡು, ತೆಕ್ಕಾರು, ಮೂರುಗೊಳಿ, ಕಲ್ಲೇರಿ ಟೌನ್, ಕುದ್ರಡ್ಕ, ಮುಗೆರಡ್ಕ, ಕಕ್ಕೆಪದವು, ಪಾಂಡವರಕಲ್ಲು, ಉಪ್ಪಿನಂಗಡಿ ಟೌನ್, ಕೆಮ್ಮರ) ವಿದ್ಯುತ್ ನಿಲುಗಡೆಯಾಗಲಿರುವುದು.

ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here