ಕರ್ನಾಟಕ ಸಿವಿಲ್ ಇಂಜಿನಿಯರಿಂಗ್ ಆಕ್ಟ್ ಬಗ್ಗೆ ಬೆಳ್ತಂಗಡಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನಿಂದ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ

0

ಬೆಳ್ತಂಗಡಿ: ಸಿವಿಲ್ ಇಂಜಿನಿಯರರ ಬಹುನಿರೀಕ್ಷಿತ ಕರ್ನಾಟಕ ಸಿವಿಲ್ ಎಂಜಿನಿಯರಿಂಗ್ ಆಕ್ಟ್ ಬಗ್ಗೆ ಸರಕಾರಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ಬೆಳ್ತಂಗಡಿ ಸಿವಿಲ್ ಎಂಜಿನೀರ್ಸ್ ಅಸೋಸಿಯೇಷನ್ ಬೆಳ್ತಂಗಡಿ ಸೆಂಟರ್ ನ ಛೇರ್ಮನ್, ಕಾರ್ಯದರ್ಶಿ, ಖಜಾಂಚಿ, ಆಡಳಿತ ಸಮಿತಿ ಸದಸ್ಯರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

ಈ ಮನವಿಯನ್ನು ಸರಕಾರಕ್ಕೆ ತಲಪಿಸುವ ಭರವಸೆಯನ್ನು ತಹಶೀಲ್ದಾರ್ ಸುರೇಶ್ ಕುಮಾರ್ ನೀಡಿದರು.

LEAVE A REPLY

Please enter your comment!
Please enter your name here