ದ.ಕ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಪುತ್ತೂರು ಲಯನ್ಸ್ ಸೇವಾ ಸದನದಲ್ಲಿ ಸೆ.10ರಂದು ನಡೆಯಿತು.

ಜಿಲ್ಲಾ ಅಧ್ಯಕ್ಷೆ ಲತಾ ಅಂಬೇಕಲ್ಲು ಎಲ್ಲರನ್ನು ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಚಂದ್ರಾವತಿ ನಿರೂಪಣೆ ಮಾಡಿದರು.ಕೋಶಾಧಿಕಾರಿ ಆಶಾಲತಾ ವರದಿ ವಾಚಿಸಿದರು.ಆ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ರಚಿಸಲಾಯಿತು.ತಾರ ಬಲ್ಲಾಳ್ ಅಧ್ಯಕ್ಷರು, ಆಶಾಲತಾ ಕಾರ್ಯದರ್ಶಿ, ರಾಜೀವಿ.ಕೆ ಉಪಾಧ್ಯಕ್ಷರು, ರೇಣುಕಾ ಕೋಶಾಧಿಕಾರಿ, ಲತಾ ಜೊತೆಕಾರ್ಯದರ್ಶಿ ಯಾಗಿ ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿ ಚಂದ್ರಾವತಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here