ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್, ಗುರುವಾಯನಕೆರೆಯಿಂದ ಮಾಶಾಸನ ಸೌಲಭ್ಯ ವಿತರಣೆ

0

ಗರ್ಡಾಡಿ: ಕುಕ್ಕೆಡಿ ಗ್ರಾಮದ ವನಿತಾ ರವರ ಗಂಡ ಹೃದಯಾಘಾತದಿಂದ ಇತ್ತೀಚೆಗೆ ಮರಣ ಹೊಂದಿದ್ದು ಇವರಿಗೆ ಸಣ್ಣ ವಯಸ್ಸಿನ ಮಕ್ಕಳಿದ್ದು, ಹಾಗೂ ವಯಸ್ಸಾದ ತಾಯಿ ಇದ್ದು ಜೀವನ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರಿಂದ, ಮಂಜೂರು ಮಾಡಲಾದ ರೂ.1000/- ಮೊತ್ತದ ಮಾಶಾಸನ ವನ್ನು ಒಕ್ಕೂಟದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಜ್ಞಾನವಿಕಾಸ ಸಮನ್ವಯಾಧಿಕಾರಿ ಹಾಗೂ ಮೇಲ್ವಿಚಾರಕರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here