ಕಲಾಯಿತೊಟ್ಟು ಶ್ರೀ ನಾಗದೇವರಿಗೆ ಹಾಲಾಭಿಷೇಕ

0

ನ್ಯಾಯತರ್ಪು: ಇಲ್ಲಿಯ ಕಲಾಯಿತೊಟ್ಟು ಗೌಡತ್ತಿಗೆ ವಸಂತ ಗೌಡ ರವರ ಮನೆಯ ಕುಟುಂಬಸ್ಥರು ಅನಾದಿಕಾಲದಿಂದಲೂ ಆರಾಧಿಸುವ ಶ್ರೀ ನಾಗ ದೇವರಿಗೆ ಹಾಲಾಭಿಷೇಕ ಕಾರ್ಯಕ್ರಮ ಸೆ.5 ರಂದು ಜರುಗಿತು.
ಅರ್ಚಕರಾದ ಕೊಯ್ಯೂರು ‍ಸತ್ಯ ಪ್ರಸಾದ್ ಭಟ್ ರವರು ವೈದಿಕ-ವಿಧಿ- ವಿಧಾನದಲ್ಲಿ ಪೂಜೆ ನೇರವೇರಿಸಿದರು.

ಈ ಸಂದರ್ಭದಲ್ಲಿ ಕಲಾತೊಟ್ಟು ಕುಟುಂಬಸ್ಥರು ಉಪಸ್ಥಿತರಿದ್ದು ದೇವರ ತೀರ್ಥ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here