ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ- ಸ್ವಾತಂತ್ರೋತ್ಸವ ಆಚರಣೆ

0

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸಂಘದ ಗೌರವ ಸಲಹೆಗಾರ, ಕೃಷಿಕ ಹಾಗೂ ಧಾರ್ಮಿಕ ಮುಂದಾಳು ಅರೆಕ್ಕಲ್ ರಾಮಚಂದ್ರ ಭಟ್ ಧ್ವಜಾರೋಹಣ ನೆರವೇರಿಸಿದರು.

ಸಂಘದ ಸಂಚಾಲಕ ನಾಮದೇವ ರಾವ್, ಮಾಜಿ ಅಧ್ಯಕ್ಷರುಗಳಾದ ಅಶ್ರಫ್ ಆಲಿಕುಂಞಿ ಮುಂಡಾಜೆ ಮತ್ತು ಕೇಶವ ದೇವಾಂಗ, ನಿರ್ದೇಶಕರಾದ ಕಸ್ತೂರಿ, ಶೀನ, ಭಾರತಿ, ಅಶ್ವಿನಿ ಹೆಬ್ಬಾರ್, ವಿಶಾಲಾಕ್ಷಿ ರೈ, ನಾರಾಯಣ ಗೌಡ ದೇವಸ್ಯ,ರಾಘವ ಶೆಟ್ಟಿ ನೆಯ್ಯಾಲು, ಬಾಬು ಪೂಜಾರಿ ಕೂಳೂರು, ಸುರೇಶ್ ಗೌಡ, ಕೇಶವತಿ, ಬಾಲಕೃಷ್ಣ, ಉಮಾನಾಥ ಮರಾಠೆ, ಸಿದ್ದೀಕ್ ಸಾಗರ್, ಇಸ್ಮಾಯಿಲ್, ಮುಸ್ತಫಾ ಸಿ, ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here