ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀರಪಾದೆ ಕಳೆಂಜದ ಶ್ರದ್ದಾ ಕೇಂದ್ರದ ಸ್ವಚ್ಛತಾ ಕಾರ್ಯ

0

ಕಳೆಂಜ: ಇಲ್ಲಿಯ ಸತ್ಯ ನಾರಾಯಣ ಭಜನಾ ಮಂದಿರದ ಸ್ವಚ್ಛತಾ ಕಾರ್ಯ ಮತ್ತು ಭಜನಾ ಮಂದಿರದ ಆವರಣದಲ್ಲಿ ಗಿಡ ನೆಡುವ ಕೆಲಸವನ್ನು ಗ್ರಾಮ ಅಭಿವೃದ್ಧಿ ಯೋಜನೆ ಕಳೆಂಜ ಒಕ್ಕೂಟ ದಿಂದ ಆ.13ರಂದು ನಡೆಸಿದರು.

ಈ ಕಾರ್ಯದಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಮಾಲಿಂಗ, ಅಧ್ಯಕ್ಷ ಜನಾರ್ಧನ ಕಾರ್ಯದರ್ಶಿ, ಜಯಂತ ಗೌಡ ಒಕ್ಕೂಟದ ಅಧ್ಯಕ್ಷರಾದ ಶಿವರಾಜ ರೈ ಸೇವಾ ಪ್ರತಿನಿಧಿ ಆಶಾಲತಾ ಹಾಗೂ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here