ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೆರ್ಲ ಶ್ರದ್ದಾ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ

0

ಶಿಬಾಜೆ: ಪೆರ್ಲದ ಶ್ರೀ ರಾಜರಾಜೇಶ್ವರಿ ಶ್ರದ್ದಾ ಕೇಂದ್ರದ ಸ್ವಚ್ಚತೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ಲ ಒಕ್ಕೂಟದ ವತಿಯಿಂದ ಆ.9ರಂದು ನಡೆಸಿದರು.

ಈ ಕಾರ್ಯದಲ್ಲಿ ಯೋಜನೆಯ ಸದಸ್ಯರು ಹಾಗೂ ಸ್ವಚ್ಛತಾ ಸೇನಾನಿ ವನಿತಾ ವಸಂತ್ ಶೆಟ್ಟಿಗಾರ್ ಹಾಗೂ ಸೇವಾಪ್ರತಿನಿಧಿ ಅರುಣಾ ಗಣೇಶ್ ಮಾರ್ಗದರ್ಶನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here