ಬೆಳ್ತಂಗಡಿ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಝೀ ಯವರ ಪಟ್ಟಾಭಿಷೇಕ ವರ್ದಂತಿ ಪ್ರಯುಕ್ತ ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಗೌರವಾರ್ಪಣೆ

0

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಪರಮ ಪೂಜ್ಯ ಅತಿ ವಂದನೀಯ ಲಾರೆನ್ಸ್ ಮುಕ್ಕುಯಿ ಅವರ ಪಟ್ಟಾಭಿಷೇಕ ವರ್ದಂತಿಯ ಪ್ರಯುಕ್ತ ಧರ್ಮಾಧ್ಯಕ್ಷರ ನಿವಾಸ ದಲ್ಲಿ ಭೇಟಿ ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯರು ಶುಭ ಕೋರಿದರು.

ಈ ಸಂದರ್ಭದಲ್ಲಿ ರೋ.ಅಧ್ಯಕ್ಷ ಅನಂತ್ ಭಟ್, ಕಾರ್ಯದರ್ಶಿ ರೋ ವಿದ್ಯಾ ಕುಮಾರ್, ರೋ ರೊನಾಲ್ಡ್ ಲೋಬೊ, ರೋ ರಾಜಗೋಪಾಲ್ ಭಟ್, ರೋ.ಡಾ.ಆಂಟೋನಿ ಟಿ.ಪಿ., ರೋ ಗೋಪಾಲ್ ಕೃಷ್ಣ ಗುಲ್ಲೋಡಿ, ನಿಕಟ ಪೂರ್ವ ಅಧ್ಯಕ್ಷ ಸೆಬಾಸ್ಟಿಯನ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here