ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ), ಗುರುವಾಯನಕೆರೆಯಿಂದ ರೂ.75,000/- ಮೊತ್ತದ ತುರ್ತು ಚಿಕಿತ್ಸಾ ಅನುಧಾನ ಹಸ್ತಾಂತರ

0

ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ), ಗುರುವಾಯನಕೆರೆ, ಹೊಸಂಗಡಿ ವಲಯದ ಕಾಶಿಪಟ್ಟಣ ಗ್ರಾಮದ ರಾಮಣ್ಣ ರವರು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ರೂ.25,000.

ಆರಂಬೋಡಿ ಗ್ರಾಮದ ಸುಜಲ್ ರವರು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ಶ್ರೀ ಕ್ಷೇತ್ರದ ವತಿಯಿಂದ 50,000 ಸಹಾಯಧನ ಮಂಜುರಾಗಿದ್ದು ಇದನ್ನು ಜನಜಾಗೃತಿ ವಲಯ ಅಧ್ಯಕ್ಷ ಸುಬ್ಬಣ್ಣ ಪೂಜಾರಿ ಒಕ್ಕೂಟದ ಅಧ್ಯಕ್ಷ ಕಾಂತಪ್ಪ ಪೂಜಾರಿ, ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಕೂಕ್ರ ಶೆಟ್ಟಿ ಹಾಗೂ ಮೇಲ್ವಿಚಾರಕಿ ವೀಣಾ, ಸೇವಾ ಪ್ರತಿನಿಧಿಗಳು ಹಾಗೂ ಇತರ ಗಣ್ಯರ ಸನ್ಮುಖದಲ್ಲಿ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here