ಬೆಳ್ತಂಗಡಿ ತುಳು ಶಿವಳ್ಳಿ ಸಭಾ ಧರ್ಮಸ್ಥಳ ವಲಯದಿಂದ ಒಂದು ದಿನದ ಪ್ರವಾಸ

0

ಬೆಳ್ತಂಗಡಿ: ತುಳು ಶಿವಳ್ಳಿ ಸಭಾ ಬೆಳ್ತಂಗಡಿ ಇದರ ಧರ್ಮಸ್ಥಳ ವಲಯದಿಂದ ಒಂದು ದಿನದ ಪ್ರವಾಸವನ್ನು ಜೋಗ ಜಲಪಾತ, ಸಿಗಂದೂರು ಚೌಡೇಶ್ವರಿ, ಕೊಲ್ಲೂರು ಮುಕಾಂಬಿಕಾ ಕ್ಷೇತ್ರ ದರ್ಶನದೊಂದಿಗೆ ಆಯೋಜಿಸಲಾಗಿತ್ತು.

ಜೋಗ ಜಲಪಾತವನ್ನು ವೀಕ್ಷಿಸಿ ಆನಂದಿಸಿದ ವಿಪ್ರ ಭಾಂದವರು ನಂತರದಲ್ಲಿ ಸಿಗಂದೂರು ಕ್ಷೇತ್ರ ದರ್ಶಿಸಿದರು.ಅಲ್ಲಿಯೇ ಹತ್ತಿರದಲ್ಲಿ ಇದ್ದ ಲಾಂಚ್ ನಲ್ಲಿ ಪ್ರಯಾಣಿಸಿ ಆನಂದಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರ ಭಾಂದವರು ಆಗಮಿಸಿ ಒಂದು ಒಳ್ಳೆಯ ಅನುಭವ ಪಡೆದರು.

LEAVE A REPLY

Please enter your comment!
Please enter your name here