ಕೊಯ್ಯೂರು: ಅದೂರುಪೆರಾಲ್ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶೋತ್ಸವ ಸಮಿತಿ ನೂತನ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ

0

ಕೊಯ್ಯೂರು: ಅದೂರು ಪೆರಾಲ್ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ಶ್ರೀ ಕೃಷ್ಣ ಭಜನಾ ಮಂಡಳಿ ವಠಾರದಲ್ಲಿ ನಡೆಯಿತು.

ಗೌರವಾಧ್ಯಕ್ಷರಾಗಿ ವಿಜಯಕುಮಾರ್ ಎಂ, ಅಧ್ಯಕ್ಷರಾಗಿ “ಸುದ್ದಿ ಬಿಡುಗಡೆ” ವಾರಪತ್ರಿಕೆ ವಿತರಕ ವಿನಯ.ಕೆ, ಉಪಾಧ್ಯಕ್ಷ ದೇಜಪ್ಪ ಗೌಡ ಬೆಲ್ದೆ, ಪ್ರಧಾನ ಕಾರ್ಯದರ್ಶಿ ಹೇಮಂತ್ ದೆಂತ್ಯಾರುಬೊಟ್ಟು, ಕೋಶಾಧಿಕಾರಿ ನಾರಾಯಣ ಗೌಡ ನಾಗನೋಡಿ, ಕಾರ್ಯದರ್ಶಿ ಪದ್ಮನಾಭ ಬೊಳೊಳಿ, ನಾರಾಯಣ ನಾಯ್ಕ ಪುಂಡೈದಡಿ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂಡಳಿ ಮತ್ತು ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಹಾಲಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here