ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

0

ಪಡಂಗಡಿ : ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ 33 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಭೆ ಸಮಿತಿಯ ಅಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜು.23 ರಂದು ದೇವಸ್ಥಾನದಲ್ಲಿ ಜರಗಿತು.

ಈ ಸಭೆಯಲ್ಲಿ 33 ನೇ ವರ್ಷದ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ರಾಜ್‌ ಪ್ರಕಾಶ್ ಶೆಟ್ಟಿ ಪಡೈಲು, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಶೆಟ್ಟಿ ಪುರಿಪಟ್ಟ,
ಕೋಶಾಧಿಕಾರಿಯಾಗಿ ಲಕ್ಷ್ಮೀ ಕಾಂತ್ ಶೆಟ್ಟಿ ಮೂಡೈಲ್ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ವಿಜಯ ಸಾಲಿಯಾನ್ ಪಣಕಜೆ, ಉಪಾಧ್ಯಕ್ಷರುಗಳಾಗಿ ಸತೀಶ್ ಬಂಗೇರ ಕುವೆಟ್ಟು, ಸುರೇಶ್ ಸಾಲ್ಯಾನ್ ಕಲ್ಬೊಟ್ಟು, ಮೋಹನ್ ನಾಯ್ಕ ನಾನಾಡಿ, ಯಶೋಧರ ಶೆಟ್ಟಿ ಆರ್ಕಜೆ, ಜೊತೆ ಕಾರ್ಯದರ್ಶಿಗಳಾಗಿ ಅಶ್ವಿತ್ ಮೂಲ್ಯ ಓಡೀಲು, ಸಂದೇಶ್ ಅನಿಲ, ನಿತೇಶ್ ಭಂಡಾರಿ ಕೊಂಡಟ್ಟು, ರಂಜಿತ್ ಪಾದೆ, ಅಂಕಿತ್ ಓಡೀಲು, ಗೌರವ ಸಲಹೆಗಾರರಾಗಿ ರಾಘವೇಂದ್ರ ಭಟ್ ಮಠ, ಗ೦ಗಾಧರ್ ರಾವ್ ಕೆವುಡೇಲು, ಕೆ.ಪ್ರಭಾಕರ ಬಂಗೇರ ಪ್ರಕೃತಿ, ಮೋಹನ್ ಭಟ್ ಮೈರಾರು, ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಜಯಕರ ಶೆಟ್ಟಿ ಮೂಡೈಲು, ಲಕ್ಷ್ಮೀ ನಾರಾಯಣ ಭಟ್ ಮಠ, ಎಂ.ರಾಮಚಂದ್ರ ಪ್ರಜ್ವಲ್, ರಾಮಚಂದ್ರ ಶೆಟ್ಟಿ ಶಕ್ತಿನಗರ, ವಿಶ್ವನಾಥ ಶೆಣೈ ಅನಂತ ಕೃಪಾ, ರಾಮಚಂದ್ರ ನ್ಯಾಯದಕಲ, ಗಣೇಶ್ ಶೆಟ್ಟಿ ಅರ್ಕಜೆ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸಂತೋಷ್‌ ಕುಮಾರ್ ಜೈನ್‌ ಪಡಂಗಡಿ, ಜಗದೀಶ ಬಂಗೇರ ಕುವೆಟ್ಟು, ಬಿ.ಆನಂದ ಶೆಟ್ಟಿ ವಾತ್ಸಲ್ಯ ಶಕ್ತಿನಗರ, ಸತೀಶ್ ಪ್ರಭು ನೇರಳಕಟ್ಟೆ, ಕೆ.ತಮ್ಮಯ ಪಾದೆ, ಆನಂದ ಕೋಟ್ಯಾನ್ ರತ್ನಗಿರಿ, ಚಿದಾನಂದ ಇಡ್ಯಾ, ಎಸ್.ಕೆ,ಗಣೇಶ್ ಆಚಾರ್ಯ ಮದ್ದಡ್ಕ ಆಯ್ಕೆಯಾದರು.

ಕಾರ್ಯದರ್ಶಿ ಸಂತೋಷ ಶೆಟ್ಟಿ ಸ್ವಾಗತಿಸಿ, ಕೆ.ವಿಜಯ ಸಾಲಿಯಾನ್ ವಂದಿಸಿದರು.

LEAVE A REPLY

Please enter your comment!
Please enter your name here