ಕ್ಯಾಪ್ಸಿ ಕ್ಯಾಟರಿಂಗ್ ನ ಮಾಲಕ ಅನಿಲ್ ಅಂಚನ್ ರಿಂದ ಸಮಾಜಮುಖಿ ಕಾರ್ಯ

0

ಕಾಶಿಪಟ್ಣ: ಕಾಶಿಪಟ್ಣದಿಂದ ಶಿರ್ತಾಡಿ ಕಡೆಗೆ ಸಂಚಾರಿಸುವ ರಸ್ತೆಯಲ್ಲಿ ಸಿಗುವ ಪಲ್ಗುಣಿ ನದಿಯ ನೀರಿಗೆ ಕೆಲವು ಸಾರ್ವಜನಿಕರು ಕೊಳೆತ ಕಸವನ್ನು ಎಸೆದು ನೀರನ್ನು ಮಲೀನಗೊಳಿಸುದನ್ನು ಮನಗಂಡ ಕ್ಯಾಪ್ಸಿ ಕ್ಯಾಟರಿಂಗ್ ನ ಮಾಲಕ ಅನಿಲ್ ಅಂಚನ್ ರವರು ಸೇತುವೆಯ ಬದಿಗೆ ಕಬ್ಬಿಣದ ಪೈಪ್ ಗಳನ್ನು ಅಳವಡಿಸಿ ಬಳೆ ಹಾಕುವ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡಿದ್ದು, ಇವರ ಈ ಕಾರ್ಯಕ್ಕೆ ಕ್ಯಾಪ್ಸಿ ಸಂಸ್ಥೆಯ ಮಾಲಕರು ಹಾಗೂ ಕ್ಯಾಪ್ಸಿ ಫ್ರೆಂಡ್ಸ್ ಶ್ಲಾಘನೀಯ‌ವಾದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here