ಅಮರ್ ಜಾಲು ಕೊರಗಜ್ಜ ಸನ್ನಿಧಿಯಲ್ಲಿ ಅಗೇಲು ಸೇವೆ

0

ಗುರುವಾಯನಕೆರೆ: ಅಮರ್ ಜಾಲು ಶ್ರೀ ಕೊರಗಜ್ಜ ಸನ್ನಿಧಿಯಲ್ಲಿ ಸಂಕ್ರಮಣ ಪ್ರಯುಕ್ತ ಜು.16 ರಂದು ಶ್ರೀ ಕೊರಗಜ್ಜ ದೈವ ಸನ್ನಿಧಿಯಲ್ಲಿ ಮಧ್ಯಾಹ್ನ ವಿಶೇಷ ಪೂಜೆ ಹಾಗೂ ಆಗೇಲು ಸೇವೆ ಜರುಗಿತು.

ವಿವಿಧ ಕಡೆಯಿಂದ ನೂರಾರು ಭಕ್ತಾದಿಗಳು ದೈವ ಸನ್ನಿಧಿಯಲ್ಲಿ ಹರಕೆ ಹೊತ್ತು, ಕೈಗೊಂಡ ಕೆಲಸ ಯಶಸ್ವಿಯಾದ ನಂತರ ಸನ್ನಿಧಿಯಲ್ಲಿ ಆಗೇಲು ಸೇವೆ ಸಲ್ಲಿಸಿದ್ದಾರೆ. ದೈವಸ್ಥಾನದ ಮೊಕ್ತೇಸರ ರವಿ ಪೂಜಾರಿ ದೈವದ ಭಕ್ತಾದಿಗಳಿಗೆ ಆಗೇಲು, ಗಂಧ ಪ್ರಸಾದ ನೀಡಿದರು.

ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here