ಬೆಳ್ತಂಗಡಿ ಕಥೊಲಿಕ್ ಸಭಾ ವಲಯದಿಂದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಸನ್ಮಾನ

0

ಬೆಳ್ತಂಗಡಿ: ಕರ್ನಾಟಕ ಸರಕಾರದ ಸಚಿವ, ದ. ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಬೆಳ್ತಂಗಡಿ ವಲಯ ಕಥೋಲಿಕ್ ಸಭಾ ದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಲಿಯೋ ರೋಡ್ರಿಗಸ್,ಕಾರ್ಯದರ್ಶಿ ಫಿಲಿಪ್ ಡಿ ಕುನ್ನ, ಪೌಲಿನ್ ರೇಗೊ, ವಿನ್ಸೆಂಟ್ ಡಿ ಸೋಜ, ಜೆರೊಮ್ ಲೋಬೊ, ಅಲ್ಫೋನ್ಸ್ ಫ್ರಾಂಕೊ, ವಿಲ್ಸನ್ ಗೋಂ ನ್ಸಲ್ವಿಸ್, ಮರಿಟ ಮೊರಾಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here