ಕೊಯ್ಯೂರಿನ ಸಾತ್ವಿಕ್ ಪಿ.ಹೆಚ್ ನವೋದಯ ವಿದ್ಯಾಲಯಕ್ಕೆ ಆಯ್ಕೆ

0

ಕೊಯ್ಯೂರು: ಉಜಿರೆ ಶ್ರೀ ಧ.ಮ.ಆಂಗ್ಲ ಮಾಧ್ಯಮದ (ಸಿಬಿಇಎಸ್)ವಿದ್ಯಾರ್ಥಿ ಕೊಯ್ಯೂರು ಹಲೆಕ್ಕಿ ಪ್ರಮೋದ್ ಕುಮಾರ್.ಹೆಚ್ ಮತ್ತು ಸುಕನ್ಯಾ ದಂಪತಿಯ ಪುತ್ರ ಸಾತ್ವಿಕ್ ಪಿ.ಹೆಚ್ ಜವಹಾರ್ ನವೋದಯ ವಿದ್ಯಾಲಯಕ್ಕೆ ಆಯ್ಕೆ ಆಗಿದ್ದಾರೆ.

ಮುಂದಿನ 6ನೇ ತರಗತಿಯಿಂದ ಮುಡಿಪು ನವೋದಯ ವಿದ್ಯಾಲಯಕ್ಕೆ ಸೇರ್ಪಡೆಯಾಗಲಿದ್ದಾರೆ.

LEAVE A REPLY

Please enter your comment!
Please enter your name here